ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ | Filmibeat Kannada

2018-04-04 1,853

ಒಂದು ಕಾಲದಲ್ಲಿ ಅನೂನ್ಯವಾಗಿದ್ದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಮೇಣ ಕಾರಣಾಂತರಗಳಿಂದ ಬೇರ್ಪಟ್ಟರು . ಇದೀಗ, ವಿಶೇಷ ಅಂದ್ರೆ, ದರ್ಶನ್ ಮತ್ತು ಸುದೀಪ್ ವಿಚಾರದಲ್ಲಿ ಅಭಿಮಾನಿಗಳಂತೆ ನವರಸ ನಾಯಕ ಜಗ್ಗೇಶ್ ಕೂಡ ಒಂದೊಳ್ಳೆ ದಿನಕ್ಕಾಗಿ ಕಾಯ್ತಿದ್ದಾರಂತೆ.

Kannada actor, navarasa nayaka jaggesh has taken his twitter account to comment about challenging star darshan and kiccha sudeep's friendship.

Free Traffic Exchange

Videos similaires